ಬದಲಾದ ಆಸ್ಪತ್ರೆಯ ಆಡಳಿತಾಧಿಕಾರಿ

                                       ಫಲಶ್ರುತಿ       

       
 ಬಯೋ ಮೆಂಟೆನೆಸ್ ಗೊತ್ತಿಲ್ವಾ ವೈದ್ಯರಿಗೆ ? ಏನಿದು ರಹಸ್ಯ ಆರೋಗ್ಯ ಮಂತ್ರಿಗಳೇ ಸ್ವಲ್ಪ ವಿಚಾರಿಸಿ ಎಂಬ ಶೀರ್ಷಿಕೆಯ ಅಡಿಯಲ್ಲಿ ದಿನಾಂಕ ೧೯/೦೪/೨೦೨೦ ರಂದು ಸುದ್ದಿ ಪ್ರಕಟಿಸಲಾಗಿತ್ತು ಇದರಿಂದ ಎಚ್ಛೆತ್ತುಕೊಂಡ ಅದಿಕಾರಿಗಳು ಅರಕಲಗೂಡು ತಾಲ್ಲೂಕು ಆಸ್ಪತ್ರೆಯ ಆಡಳಿತಾಧಿಕಾರಿಪುಷ್ಪಲತಾರವರನ್ನು ಬದಲಾವಣೆ ಮಾಡಿದ್ದಾರೆ  ಹಾಗೂ ಈ ವಿಷಯದ ಕುರಿತಾಗಿ ಇವರಿಂದ ವಿವರಣೆಯನ್ನು  ಕೇಳಿರುತ್ತಾರೆ ಇದು ನಮ್ಮ ಪತ್ರಿಕೆಗೆ ಸಂದ ಫಲಶ್ರುತಿ ಆಗಿದೆ 

ಇದು ಮಹಾಪಾಪಿಯ ಸುದ್ದಿಜಾಲ 

ಯೋಗೇಶ ಬಿ ಜೆ 
ಮುಖ್ಯ  ಕಾರ್ಯನಿರ್ವಾಹಕ ಸಂಪಾದಕರು 
ಹಾಸನ ಜಿಲ್ಲೆ 

Comments

Popular posts from this blog

ಸೇವಿಂಗ್ ಸಲೂನ್ ಗಳಿಗಿಲ್ಲವೇ ಕೊರೊನ ಭೀತಿ ಭಾಗ 2

ವೈಯಕ್ತಿಕ ದ್ವೇಷ ಹಾಡಹಗಲೇ ಯುವಕನ ಬರ್ಬರ ಹತ್ಯೆ

ಕಾರ್ಗಿಲ್ ವಿಜಯೋತ್ಸವಕ್ಕೆ ಸಾಕ್ಷಿಯಾದ ಹೊಳೆನರಸೀಪುರ ಸುಭಾಷ್ ಚೌಕ