ಅನವಶ್ಯಕ ತಿರುಗಾಟಕ್ಕೆ ಬ್ರೇಕ್ ಹಾಕಿದ ಚನ್ನರಾಯಪಟ್ಟಣದ ಪೋಲೀಸರು

ನಿನ್ನೆ ಸಂಜೆ ಚನ್ನರಾಯಪಟ್ಟಣದಲ್ಲಿ ಪೋಲೀಸ್ ಅಧಿಕಾರಿಗಳಾದ ಶ್ರೀಯುತ ಕುಮಾರ್ ಸಿ . ಐ  ಮತ್ತು ಶ್ರೀಯುತ ಕಿರಣ್ ಕುಮಾರ್ ರವರ ನೇತೃತ್ವದಲ್ಲಿ ಅನವಶ್ಯಕವಾಗಿ ಹೋಡಾಡುತ್ತಿದ್ದ ಸುಮಾರು ೨೦೦ ಕ್ಕೊ ಹೆಚ್ಚು  ದ್ವಿಚಕ್ರವಾಹನ ,ಕಾರು ಮತ್ತು ಆಟೋಗಳನ್ನು  ಸೀಜ್ ಮಾಡಿದ್ದೂ ಲಾಕ್ ಡೌನ್ ಮುಗಿಯುವವರೆಗೂ ಹಿಂಪಡೆಯದಂತೆ  ಸೂಚಿಸಲಾಗಿದೆ . 

ಇದು ಮಹಾ ಸುದ್ದಿಯ ಸುದ್ದಿ ಜಾಲ 

ಯೋಗೇಶ ಬಿ ಜೆ 
ಮುಖ್ಯ ಕಾರ್ಯನಿರ್ವಾಹಕ ಸಂಪಾದಕರು 
ಹಾಸನ ಜಿಲ್ಲೆ 

Comments

Popular posts from this blog

ಸೇವಿಂಗ್ ಸಲೂನ್ ಗಳಿಗಿಲ್ಲವೇ ಕೊರೊನ ಭೀತಿ ಭಾಗ 2

ವೈಯಕ್ತಿಕ ದ್ವೇಷ ಹಾಡಹಗಲೇ ಯುವಕನ ಬರ್ಬರ ಹತ್ಯೆ

ಕಾರ್ಗಿಲ್ ವಿಜಯೋತ್ಸವಕ್ಕೆ ಸಾಕ್ಷಿಯಾದ ಹೊಳೆನರಸೀಪುರ ಸುಭಾಷ್ ಚೌಕ