ಆಲೂರ್ ಪೋಲೀಸರ ಕಾರ್ಯಾಚಾರಣೆ ಪಾಪಿಗಳು ಅಂಧರ್ : ಕರೋನಾ ಕಂಟಕದ ಮದ್ಯೆ ಅಂದರ್ ಬಾಹರ್

ಆಲೂರು  ಫೋಲಿಸ ಕಾರ್ಯಾಚಾರಣೆ ಪಾಪಿಗಳ ಅಂಧರ್ 

ಕರೋನಾ ಕಂಟಕದ ಮದ್ಯೆ ಅಂದರ್ ಬಾಹರ್ 
















ಆಲೂರು : ಹಾಸನ ಜಿಲ್ಲೆ ಆಲೂರ ತಾಲೂಕಿನಲ್ಲಿ ಪುಂಡರ ತಂಡ ಅಂದರ್ ಬಹಾರ್ ಜೂಜಾಟದಲ್ಲಿ ತೊಡಗಿದ್ದರು. ದೂರವಾಣಿಯ ಮೂಲಕ ಪೊಲೀಸರಿಗೆ ಖಚಿತ ಮಾಹಿತಿ ಬಂದ ತಕ್ಷಣ ಕಾರ್ಯಕ್ಕಿಳಿದ  ಸಬ್ ಇನಿಸ್ಪೆಕ್ಟರ್ ಸತ್ಯನಾರಾಯಣ ಮತ್ತು ತಂಡ ಇಂದು ದಿನಾಂಕ 22/04/2020 ರ ಮಧ್ಯಾಹ್ನ 12 ಘಂಟೆಗೆ ಆಲೂರ ವ್ಯಾಪ್ತಿಯ ಕುಂದೂರ ಹೋಬಳಿ ತಟ್ಟೆಕೇರಿ ಗ್ರಾಮದ ಮೋಹನ್ ಬಿನ್ ರಂಗೇಗೌಡ ಇವರ ಮನೆ ಹತ್ತಿರ ಓಣಿಯ ಸಾರ್ವಜನಿಕ ಸ್ಥಳದಲ್ಲಿ ಜೊಜಾಡುತ್ತಿದ್ದ ದಿನೇಶ ಸನ್/ಆಫ್ ನಾರಾಯಣ ಗೌಡ (32ವರ್ಷ ), ಶ್ರೀನಿವಾಸ ಸನ್ ಆಫ್ ಪುಟ್ಟಸ್ವಾಮಿ ಗೌಡ (35 ವರ್ಷ), ಪ್ರತಾಪ್ ಸನ್/ಆಫ್ ವೆಂಕಟರಾಮು (19ವರ್ಷ), ರಾಜು ಸನ್/ಆಫ್ ಯೋಗಣ್ಣ (27ವರ್ಷ), ಕಾರ್ತಿಕ್ ಸನ್/ಆಫ್ ರಾಜೇಗೌಡ (35 ವರ್ಷ), ವರುಣ ಸನ್/ಆಫ್ ಸುರೇಶ (26 ವರ್ಷ), ವಿಜಿ ಸನ್/ಆಫ್ ನಾರಾಯಣಗೌಡ (33 ವರ್ಷ), ಅರುಣಾ ಸನ್/ಆಫ್ ನಾಗರಾಜು (31ವರ್ಷ), ಚಂದ್ರ ಸನ್/ಆಫ್ ಪುಟ್ಟರಾಜು (40 ವರ್ಷ), ಕುಮಾರಸ್ವಾಮಿ ಸನ್/ಆಫ್ ಮಲ್ಲೇಶ್ (34ವರ್ಷ), ಪರಮೇಶ ಸನ್/ಆಫ್ ದ್ಯಾವಪ್ಪ (30ವರ್ಷ), ಆಕಾಶ್ ಸನ್/ಆಫ್ ರಾಮಚಂದ್ರ (25ವರ್ಷ), ರಜತ್ ಸನ್/ಆಫ್ ರಾಮಶೆಟ್ಟಿ (23ವರ್ಷ),ಸಂದೇಶ್ ಸನ್/ಆಫ್ ಮಹೇಶ್ (25ವರ್ಷ), ಮೋಹನ್ ಸನ್/ಆಫ್ ರಂಗೇಗೌಡ (26ವರ್ಷ), ಇವರನ್ನು ಭಂದಿಸಿ ಠಾಣೆಯ ಜಿ ಎಸ ಸಿ ೨೪೪/೨೦೨೦ ರೀತ್ಯಾ ಪ್ರಪ್ರಕರಣ ಧಾಖಲಿಸಿದೆ.ಲಾಕ್ ಡೌನ್ ಸಂಪೂರ್ಣ ದೇಶವೇ ಸಂಕಷ್ಟದಲ್ಲಿರುವಾಗಲೂ ಕೆಲವರು ಇಂತಹ ಜೂಜಾಟಗಳ ಮೂಒಳಕ ಪುಂಡಾಟ ಮಾಡುತ್ತಿದ್ದಾರೆ. ಉತ್ತಮ ಕಾರ್ಯ ಮಾಡಿದ ಪೊಲೀಸ್ ಇಲಾಖೆಗೆ ಮಹಾಸುದ್ದಿ ಅಭಿನಂದನೆ ಸಲ್ಲಿಸುತ್ತದೆ.

Hasan District Editor

Comments

Popular posts from this blog

ಸೇವಿಂಗ್ ಸಲೂನ್ ಗಳಿಗಿಲ್ಲವೇ ಕೊರೊನ ಭೀತಿ ಭಾಗ 2

ವೈಯಕ್ತಿಕ ದ್ವೇಷ ಹಾಡಹಗಲೇ ಯುವಕನ ಬರ್ಬರ ಹತ್ಯೆ

ಕಾರ್ಗಿಲ್ ವಿಜಯೋತ್ಸವಕ್ಕೆ ಸಾಕ್ಷಿಯಾದ ಹೊಳೆನರಸೀಪುರ ಸುಭಾಷ್ ಚೌಕ